ಶಿವಮೊಗ್ಗದಲ್ಲಿ ರಾಮಭಕ್ತಿ ಮೆರೆದ ಯುವಕ

ಹೌದು ಶಿವಮೊಗ್ಗದ ಯುವಕ ರಾಮ ಮಂದಿರಕ್ಕೆ ಕಾಲ್ನಡಿಗೆಯಲ್ಲಿ ಹೋಗಬೇಕೆಂದುಕೊಂಡಿದ್ದ

ಅದರೆ ಕೆಲಕಾರಣಗಳಿಂದ ಅದು ಸಾದ್ಯವಾಗಿಲ್ಲ ಎಂದು ಕೈನಡಿಗೆಯಲ್ಲಿ ರಾಮನಗರದಿಂದ ನಗರೇಶ್ವರ ದೇವಸ್ಥಾನಕ್ಕೆ ಹೊರಟಿದ್ದಾನೆ

ಶಿವಮೊಗ್ಗ ಜಿಲ್ಲೆ ಈ ಕಾರ್ಯಕ್ಕೆ ಸಾಕ್ಷಿಯಾಗಿದೆ

ರಾಮ ಮಂದಿರ ಲೋಕಾರ್ಪಣೆ ದಿನವೇ ದಾಂಪತ್ಯಕ್ಕೆ ಕಾಲಿರಿಸಿದ ಜೋಡಿ!

ಎರಡು ಕಿಮೀ ಕೈಯಲ್ಲೇ ನಡೆದು ರಾಮಭಕ್ತಿ ಮೆರೆದಿದ್ದಾನೆ ಸಾಗರದ ಯುವಕ

ರಾಮ ಜನ್ಮಭೂಮಿಗೆ ಪಾದಯಾತ್ರೆ ಮೂಲಕ ಹೋಗುವ ಆಸೆ ಇಟ್ಟುಕೊಂಡಿದ್ದೆ ಎಂದು ಹೇಳಿಕೊಂಡಿದ್ದಾನೆ

ಕೈನಡಿಗೆಯಲ್ಲಿ ರಾಮಭಕ್ತಿ ಮೆರೆದ ಯುವಕನ ಹೆಸರು ಫ್ರಭುದೇವ್​

ಈತ ಸಾಗರದ ರಾಮನಗರದ ನಿವಾಸಿ 

ಅಯೋಧ್ಯೆಯಲ್ಲಿ ಇಂದೇ ದೀಪಾವಳಿ, ಸರಯೂ ನದಿ ತೀರದಲ್ಲಿ ಬೆಳಗಿದ 10 ಲಕ್ಷ ಜ್ಯೋತಿ!

ಪ್ರಭುರವರಿಗೆ ಸ್ಥಳೀಯ ಹಿಂದೂ ಮುಖಂಡರು ಸಾತ್ ನೀಡಿದರು

ರಸ್ತೆ ಉದ್ದಕ್ಕೂ ಜೈ ಶ್ರೀರಾಮ್ ಘೋಷಣೆ ಕೂಗಿ ಊರಿನವರು ರಾಮನನ್ನು ಕೊಂಡಾಡಿದರು

ರಾಮನಗರದಿಂದ ನಗರೇಶ್ವರ ದೇವಸ್ಥಾನ ತನಕ ಕೈನಡಿಗೆ ನಡೆದ ಪ್ರಭುದೇವ್​ ಅವರ ಪೋಟೋ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ