ಗ್ರಾಮದ ಜನರನ್ನೇ ಬೆಚ್ಚಿಬೀಳಿಸಿದ ಗೂಳಿ ಇದು! 

ಕರ್ನಾಟಕದಲ್ಲಿ ಹಲವು ವಿಚಿತ್ರ ಘಟನೆಗಳು ನಡೆದಿದೆ

ಆದ್ರೆ ಈ ಘಟನೆ ಮಾತ್ರ ನಿಮ್ಮ ಮನಸ್ಸಿನಲ್ಲಿ ಭಕ್ತಿ ಭಾವವನ್ನು ಹುಟ್ಟಿಸುತ್ತೆ

ಅದೇನು ಅಂದ್ರೆ ಕೊಪ್ಪಳ ಗ್ರಾಮದ ಶ್ರೀ ದ್ಯಾವಮ್ಮ ದೇವಿ ದೇವಸ್ಥಾನದಲ್ಲಿ ಕೇವಲ ಭಕ್ತರು ಮಾತ್ರ ಪ್ರದಕ್ಷಿಣೆ ಹಾಕುತ್ತಿಲ್ಲ ಬದಲಾಗಿ ಅಲ್ಲಿನ ಗೂಳಿಯೊಂದು ಸತತ ನಾಲ್ಕು ದಿನದಿಂದ ಪ್ರತಿ ರಾತ್ರಿ ಪ್ರದಕ್ಷಿಣೆ ಹಾಕುತ್ತಿದೆ

ಇದನ್ನು ಕಂಡ ಗ್ರಾಮವೇ ಅಚ್ಚರಿಗೊಂಡಿದೆ

ಬಿಸಿಲು, ಮಳೆಯಲ್ಲೂ ಪ್ರದಕ್ಷಿಣೆ ಹಾಕಿ ಅಚ್ಚರಿ ಮೂಡಿಸಿದ ಗೂಳಿಗೆ ಭಕ್ತರು ಕೈ ಮುಗಿಯುತ್ತಿದ್ದಾರೆ

ಗ್ರಾಮದ‌ ಆರಾಧ್ಯ ದೈವ ಶ್ರೀ ಮುರಡಬಸವೇಶ್ವರ ದೇವಸ್ಥಾನಕ್ಕೆ ಬಿಟ್ಟಿದ್ದ ಗೂಳಿ ಇದಾಗಿದ್ದು ಪ್ರದಕ್ಷಿಣೆ ಹಾಕುವ ಮೂಲಕ ಗ್ರಾಮದಲ್ಲಿ ಭಾರೀ ಚರ್ಚೆ ಮಾಡುವಂತೆ ಮಾಡಿದೆ

ರೈತರನ್ನು ಬೆಂಬಿಡದೆ ಕಾಡುವ ಅಡಿಕೆ ಕೊಳೆರೋಗ ಎಂದರೇನು? ತಡೆಗಟ್ಟುವ ಕ್ರಮಗಳೇನು?