ನಾಲವತ್ತು ಐವತ್ತು ಕುಟುಂಬಗಳಿರುವ ಬಡಗೇರಿಯಲ್ಲಿ ಪ್ರತೀ ವರ್ಷವೂ ಸಾಯಂಕಾಲದಿಂದ ರಾತ್ರಿವರೆಗೆ ಈ ರೀತಿ ಛದ್ಮವೇಶ ಹಾಕಿಕೊಂಡು ಮೆರವಣಿಗೆ ಹೊರಡುವ ಸಂಪ್ರದಾಯವಿದೆ
ಬೀರದೇವರ ಪ್ರೀತ್ಯರ್ಥವಾಗಿ ಈ ಆಚರಣೆಯನ್ನು ಆಚರಿಸಲಾಗುತ್ತದೆ ಇಲ್ಲಿ ಯಾರೂ ನುರಿತ ಕಲಾವಿದರೋ ಅಥವೋ ನುರಿತ ಮೇಕಪ್ ತಜ್ಞರೋ ಇಲ್ಲ.
ಸ್ವಂತ ಆಸಕ್ತಿಯಲ್ಲಿ ಈ ರೀತಿ ತಮ್ಮ ಆಚರಣೆಗಳನ್ನು ಜೀವಂತ ಇಡುತ್ತಿರುವುದು ಇಲ್ಲಿನ ಬಡ ಜನರ ಶ್ರೀಮಂತ ಕಲಾ ಪ್ರೀತಿಗೆ ಪೂರಕ ನಡಾವಳಿಯಾಗಿದೆ
ಸಮಿತಿಗಳ ಹಂಗಿಲ್ಲದೇ ಸಂಘಗಳ ಹಂಗಿಲ್ಲದೇ ಈ ಜನರು ತಮ್ಮದೇ ಖರ್ಚಿನಲ್ಲಿ ದೇವರ ಪ್ರೀತ್ಯರ್ಥವಾಗಿ ಹೀಗೆ ಆಚರಣೆ ಮಾಡುವುದರಲ್ಲಿ ಎಂತಹ ಸಂಭ್ರಮವಿದೆಯಲ್ಲವೇ?!
Train News: ಮುಂಬೈ-ಹೊಸಪೇಟೆ ರೈಲು ಭಾಗಶಃ ರದ್ದು!