Vastu ಗಿಡಗಳಿದ್ರೆ ಅದೃಷ್ಟ

ಮನೆಯ ಮುಖ್ಯ ಬಾಗಿಲ ಬಳಿ ಕೆಲವೊಂದು ಗಿಡಗಳನ್ನ ನೆಟ್ಟರೆ ಅದರಿಂದ ಅದೃಷ್ಟ ಬರುತ್ತದೆ  

ನಮ್ಮ ಸಂಪ್ರದಾಯದಲ್ಲಿ ತುಳಸಿ ಗಿಡಕ್ಕೆ ಮಹತ್ವದ ಸ್ಥಾನವಿದೆ 

ಹಾಗಾಗಿ ಮನೆಯ ಮುಖ್ಯ ದ್ವಾರದಲ್ಲಿ ತುಳಸಿ ಗಿಡ ನೆಟ್ಟರೆ ಕೆಟ್ಟ ಶಕ್ತಿಗಳ ಸಮಸ್ಯೆ ಇರುವುದಿಲ್ಲ

ಪಿತೃಪಕ್ಷದಲ್ಲಿ ಈ ಕೆಲಸ ಮಾಡಿ

ಮಲ್ಲಿಗೆ ಗಿಡ ನಮ್ಮ ಆರ್ಥಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ.  

ಇದನ್ನ ಮನೆಯ ಬಾಗಿಲ ಬಳಿ ನೆಟ್ಟರೆ ಹಣದ ಸಮಸ್ಯೆಗೆ ಪರಿಹಾರ ಸಿಗುತ್ತದೆ 

ಸಾಮಾನ್ಯವಾಗಿ  ತಾಳೆ ಗಿಡವನ್ನ ಮನೆಯ ಒಳಗೆ ಪಾಟ್​ನಲ್ಲಿ ಇಟ್ಟುಕೊಂಡಿರುತ್ತಾರೆ.

ಆದರೆ ಇದನ್ನ ನೀವು ಬಾಗಿಲ ಬಳಿ ಇಟ್ಟರೆ ಪಾಸಿಟಿವ್ ಎನರ್ಜಿ ಹೆಚ್ಚಾಗುತ್ತದೆ

ಹನುಮಾನ್ ಸಹಸ್ರನಾಮ ಸ್ತೋತ್ರಂ

ಮನಿ ಪ್ಲಾಂಟ್ ಮನೆಯಲ್ಲಿ ಸಂಪತ್ತು ಹಾಗೂ ಸಂತೋಷವನ್ನ ಹೆಚ್ಚಿಸಲು ಸಹಾಯ ಮಾಡುತ್ತದೆ. 

ಮನೆಯ ಮುಖ್ಯ ದ್ವಾರದಲ್ಲಿ ಇಟ್ಟರೆ ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.

ನೋಡಲು ಬಹಳ ವಿಭಿನ್ನವಾಗಿರುವ ಜರಿಗಿಡವನ್ನ ಅಲಂಕಾರಿಕವಾಗಿ ಬಳಕೆ ಮಾಡಲಾಗುತ್ತದೆ.

ವಾಸ್ತು ಪ್ರಕಾರ ಇದು ಅದೃಷ್ಟದ ಸಂಕೇತವಾಗಿದೆ 

ರವೀಂದ್ರ ಜಡೇಜಾ ಜಾತಕ ಹೇಗಿದೆ?