ಸ್ಪಂದನಾ ಎಲ್ಲಿಯವರು? ಯಾರ ಮಗಳು?

ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ ಅವರ ಪುತ್ರಿ ಸ್ಪಂದನಾ.

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ನಿವಾಸಿ

2004ರಲ್ಲಿ ವಿಜಯ-ಸ್ಪಂದನಾ ಭೇಟಿಯಾಗಿದ್ದರು.

2007ರ ಆಗಸ್ಟ್  ತಿಂಗಳಲ್ಲಿ ಮದುವೆಯಾಗಿದ್ರು

ಸೋದರ ರಕ್ಷಿತ್ ಶಿವರಾಂ ಪರವಾಗಿ ಬೆಳ್ತಂಗಡಿ ಕ್ಷೇತ್ರದ ಗ್ರಾಮ ಗ್ರಾಮಗಳಿಗೆ ತೆರಳಿ ಸ್ಪಂದನಾ-ವಿಜಯ್ ರಾಘವೇಂದ್ರ ಚುನಾವಣೆ ಪ್ರಚಾರ ನಡೆಸಿದ್ದರು.

ಕಾಂಗ್ರೆಸ್ ಹಿರಿಯ ಮುಖಂಡ, ಎಂಎಲ್ಸಿ ಬಿಕೆ ಹರಿಪ್ರಸಾದ್ ಸ್ಪಂದನಾ ಅವರ ದೊಡ್ಡಪ್ಪ.

ರವಿಚಂದ್ರನ್ ನಟನೆ ಅಪೂರ್ವ ಸಿನಿಮಾದಲ್ಲಿ ಸ್ಪಂದನಾ ವಿಜಯ್ ರಾಘವೇಂದ್ರ ನಟಿಸಿದ್ದರು.

ಈ ಇಬ್ಬರ ಜೀವನ ಮಧುರವಾಗಿ ಸಾಗಿತ್ತು

ಆದರೆ ವಿಧಿ ಚಿಕ್ಕ ವಯಸ್ಸಿಗೆ ಸ್ಪಂದನಾ ಬಾಳಲ್ಲಿ ಬಂದೆರಗಿದೆ