ಬಂಡೀಪುರದ ಕಾಡಿಗೆ ಈತ ರಾಣನ ಉತ್ತರಾಧಿಕಾರಿ!

ಹಾವು, ಆನೆ, ಚಿರತೆ, ಕರಡಿ, ಕಾಡೆಮ್ಮೆ, ಕಡವೆ, ಜಿಂಕೆ.. ನೂರಾರು ಪ್ರಾಣಿಗಳ ಮನೆ ಬಂಡೀಪುರ

ಈ ಕಾಡನ್ನು ಕಳ್ಳಕಾಕರಿಂದ ಸಂರಕ್ಷಿಸುವುದೇ ದೊಡ್ಡ ಸವಾಲು

ಕಳ್ಳಕಾಕರಿಗೆ ನಡುಕ ಹುಟ್ಟಿಸೋಕೆ ಬಂದ ದ್ರೋಣ

ಬಂಡೀಪುರ ಅರಣ್ಯ ಕಾವಲಿಗೆ ಬಂದಿರುವ ಹೊಸ ಸೇನಾನಿಯೇ ದ್ರೋಣ.

ಜರ್ಮನ್ ಶಫರ್ಡ್ ಜಾತಿಯ ಈ ಶ್ವಾನ ಕಳ್ಳಕಾಕರ ವಾಸನೆ ಹಿಡಿಯುವುದರಲ್ಲಿ ಸಖತ್ ಫೇಮಸ್

ಈ ಹಿಂದೆ ಇದ್ದ ರಾಣಾ ಕೂಡ ಹಲವು ಅರಣ್ಯ ಅಪರಾಧಗಳನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದ

ಇದೀಗ ದ್ರೋಣ ಈ ಕೆಲಸ ಮಾಡಲಿದ್ದಾನೆ

ಅರಣ್ಯ ಕಳ್ಳರಿಗೆ ದ್ರೋಣ ಬೆಂಬಿಡದೇ ಕಾಡೋದು ಪಕ್ಕಾ!

ರಾಣಾ ಮಾದರಿಯಲ್ಲಿ ಇಲಾಖೆಯಲ್ಲಿ ಉತ್ತಮ ಕೆಲಸ ಮಾಡಿ ದ್ರೋಣ ಕೂಡ ಯಶಸ್ವಿಯಾಗಲಿದೆ