ನಯನತಾರಾ ಅನ್ನಪೂರ್ಣಿ ಸಿನಿಮಾದಲ್ಲಿ ಶ್ರೀರಾಮನ ಮಾಂಸಹಾರಿ ಎಂದು ಹೇಳಿ ಭಾರೀ ವಿವಾದಕ್ಕೆ ಸಿಲುಕಿದ್ದಾರೆ

ಸಿನಿಮಾ ಸೋಲು ಹಾಗೂ ವಿವಾದದಿಂದ ನಯನತಾರಾ ಬೇಸತ್ತಿದ್ದಾರೆ. ಇದೀಗ ಪತಿ ವಿಘ್ನೇಶ್ ಶಿವನ್ ಸಿನಿಮಾದಿಂದ ನಯನತಾರಾ ಹೊರನಡೆದಿದ್ದಾರಂತೆ

ವಿಘ್ನೇಶ್ ಶಿವನ್ ಸದ್ಯ ಎಲ್ ಐ ಸಿ ಎಂಬ ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ. ಪ್ರದೀಪ್ ರಂಗನಾಥನ್ ಅಭಿನಯದ ಈ ಚಿತ್ರದ ಮುಹೂರ್ತ ಪೂಜೆ ಕೂಡ ನಡೆದಿದ್ದು, ಸಿನಿಮಾ ಸೆಟ್ಟೇರಿದೆ

ಕೆಲ ವಾರಗಳ ಆದರೆ ಈಗ ಎಲ್ ಐಸಿ ಟೈಟಲ್ ಗೆ ಸಮಸ್ಯೆ ಎದುರಾಗಿದೆ

ಯಾಕೆ ಕೆಲವರು ಪದೇ ಪದೇ ಪ್ರೀತಿಯ ಬಲೆಯಲ್ಲಿ ಬೀಳುತ್ತಾರೆ? ಇಲ್ಲಿದೆ ನೋಡಿ ಕಾರಣ

ಶೀರ್ಷಿಕೆ ಬದಲಾಯಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಲ್ ಐಸಿ ಕಂಪನಿ ನೋಟಿಸ್ ಕಳುಹಿಸಿದೆ

ಹಾಗಾಗಿ ವಿಘ್ನೇಶ್ ಶಿವನ್ ಸದ್ಯದಲ್ಲೇ ಟೈಟಲ್ ಬದಲಾಯಿಸಲಿದ್ದಾರಂತೆ

ಎಲ್ಐಸಿ ಚಿತ್ರದ ಟೈಟಲ್ ನಲ್ಲಿ ವಿವಾದ ಇರುವುದರಿಂದ ನಯನತಾರಾ ನಾನು ಈ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದಿದ್ದಾರಂತೆ

ಪತಿಯ ಸಿನಿಮಾದಲ್ಲಿ ನಟಿ ನಯನತಾರಾ ನಟಿಸಲ್ಲ ಎಂದಿದ್ದಾರೆ ಎನ್ನುವ ಸುದ್ದಿ ಕಾಲಿವುಡ್ ಅಂಗಳದಲ್ಲಿ ಹರಿದಾಡ್ತಿದೆ

ಪಾರಿವಾಳಗಳು ನಿಮ್ಮ ಮನೆಯ ಬಾಲ್ಕನಿಯನ್ನು ಗಲೀಜು ಮಾಡುತ್ತಿದ್ದರೆ ಈ ಟಿಫ್ಸ್​ ಫಾಲೋ ಮಾಡಿ

ನಾಯಕನ ಸಹೋದರಿ ಪಾತ್ರದಲ್ಲಿ ನಟಿ ನಯನತಾರಾ ನಟಿಸಬೇಕಿತ್ತು. ಸಿನಿಮಾದ ಪ್ರಮುಖ ಪಾತ್ರ ಇದಾಗಿತ್ತು

ಮೊದಲು ಗ್ರೀನ್ ಸಿಗ್ನಲ್ ಕೊಟ್ಟು ಇದೀಗ ಸಿನಿಮಾದಿಂದ ಹೊರ ನಡೆದಿದ್ದಾರೆ. ವಿವಾದಗಳಿಂದ ತಪ್ಪಿಸಿಕೊಳ್ಳಲು ನಯನತಾರಾ ಈ ರೀತಿ ಮಾಡಿದ್ದಾರೆ ಎನ್ನಲಾಗ್ತಿದೆ

ವಿಘ್ನೇಶ್ ತಮ್ಮ ಸಿನಿಮಾದ ನಾಯಕಿಯಾಗಿ ಕರ್ನಾಟಕದ ಕೃತಿ ಶೆಟ್ಟಿಯನ್ನು ಆಯ್ಕೆ ಮಾಡಿದ್ದಾರೆ. ಮಂಗಳೂರು ಮೂಲದ ಕೃತಿ ಶೆಟ್ಟಿ, ಪ್ರದೀಪ್ ರಂಗನಾಥನ್ ಜೊತೆ ಕೃತಿ ಶೆಟ್ಟಿ ನಟಿಸಲಿದ್ದಾರೆ

 ನಾಯಕನ ಅಕ್ಕನ ಪಾತ್ರಕ್ಕಾಗಿ ಮತ್ತೊಬ್ಬರ ಹುಡುಕಾಟದಲ್ಲಿ ವಿಘ್ನೇಶ್ ಬ್ಯುಸಿ ಆಗಿದ್ದಾರೆ

ವಿಯೆಟ್ನಾಂನಲ್ಲಿ ಜೋಡಿಯಾಗಿ ಸುತ್ತಾಡಿದ್ರಾ ರಶ್ಮಿಕಾ-ವಿಜಯ್?