ಸಂಜೆ ಸಮಯದಲ್ಲಿ ಬಾಗಿಲಲ್ಲಿ ಕುಳಿತುಕೊಂಡ್ರೆ ಇಷ್ಟೆಲ್ಲಾ ಸಮಸ್ಯೆ ಆಗುತ್ತಂತೆ

ಹಿರಿಯರು ನಮಗೆ ಸಂಜೆಯ ಸಮಯದಲ್ಲಿ ಬಾಗಿಲ ಬಳಿ ಕುಳಿತುಕೊಳ್ಳಬೇಡಿ ಎನ್ನುತ್ತಾರೆ.

ಮನೆಯ ವಿಚಾರದಲ್ಲಿ ನಾವು ಅನೇಕ ವಾಸ್ತು ನಿಯಮಗಳನ್ನ ಅನುಸರಿಸಬೇಕಾಗುತ್ತದೆ.

ನಾವು ಮನೆಯ ವಿಚಾರದಲ್ಲಿ ತಪ್ಪದೇ ವಾಸ್ತು ನಿಯಮಗಳನ್ನ ಅನುಸರಿಸುವುದು ಬಹಳ ಉತ್ತಮ.

ನಾವು ಸಂಜೆಯ ಸಮಯದ್ಲಿ ಹೊಸ್ತಿಲ ಬಳಿ ಕೂರುವುದು ಬಹಳ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಹೊಸ್ತಿಲು ಲಕ್ಷ್ಮಿಯ ಜಾಗ ಎನ್ನಲಾಗುತ್ತದೆ.

ನಾವು ಹೊಸ್ತಿಲ ಬಳಿ ಕುಳಿತಿದ್ದರೆ ಲಕ್ಷ್ಮಿ ಮರಳಿ ಹೋಗುತ್ತಾಳೆ ಎನ್ನುವ ನಂಬಿಕೆ ಇದೆ.

ಮನೆಯ ಹೊಸ್ತಿಲಲ್ಲಿ ಕುಳಿತುಕೊಳ್ಳುವುದು ಬಡತನಕ್ಕೆ ಕಾರಣವಾಗುತ್ತದೆ.

ನಾವು ಮನೆಯ ಬಾಗಿಲು ಹಾಗೂ ಹೊಸ್ತಿಲ ವಿಚಾರದಲ್ಲಿ ಬಹಳಷ್ಟು ಎಚ್ಚರಿಕೆ ವಹಿಸಬೇಕು.

ಮನೆಯಲ್ಲಾಗಲಿ ಬಾಗಿಲಿನ ಮುಂದೆ ಬೆನ್ನು ಹಾಕಿ ಕುಳಿತುಕೊಳ್ಳಬಾರದು.