ಹಾರ್ದಿಕ್‌ ಪಾಂಡ್ಯ ವಿಶ್ವಕಪ್‌ ಟೂರ್ನಿಯಿಂದ ರೂಲ್ಡ್‌ ಔಟ್ ಆಗಿದ್ದಾರೆ

ಪಾಂಡ್ಯ ಜಾಗಕ್ಕೆ ಪ್ರಸಿದ್ಧ್ ಕೃಷ್ಣ ಆಯ್ಕೆ ಆಗಿದ್ದಾರೆ. ಆದರೆ ಇವರ ಬದಲು ಆ ಆಟಗಾರ ಬರಬೇಕಿತ್ತು ಅಂತಿದ್ದಾರೆ ಫ್ಯಾನ್ಸ್‌‌

ಏಕದಿನ ವಿಶ್ವಕಪ್ 2023ನಲ್ಲಿ ಟೀಮ್ ಇಂಡಿಯಾಗೆ ದೊಡ್ಡ ಆಘಾತ ಎದುರಾಗಿದೆ

 ಈಗಾಗಲೇ ಸೆಮೀಸ್ ತಲುಪಿ ಉತ್ತಮ ಉತ್ಸಾಹದಲ್ಲಿರುವ ಭಾರತ ತಂಡ ಹಾರ್ದಿಕ್ ಪಾಂಡ್ಯ ರೂಪದಲ್ಲಿ ಹಿನ್ನಡೆ ಅನುಭವಿಸಿದೆ

ಮದುವೆಯಾಗಿ 7 ವರ್ಷದ ಬಳಿಕ ತಂದೆಯಾದ ಟೀಂ ಇಂಡಿಯಾ ವೇಗಿ!

ಬಾಂಗ್ಲಾದೇಶ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡಿದ್ದ ಹಾರ್ದಿಕ್ ಪಾಂಡ್ಯ ಏಕದಿನ ವಿಶ್ವಕಪ್‌ನಿಂದ ಸಂಪೂರ್ಣವಾಗಿ ಹೊರಗುಳಿದಿದ್ದರು

ಅವರು ಚೇತರಿಸಿಕೊಳ್ಳಲು ಇನ್ನೂ ಸ್ವಲ್ಪ ಸಮಯ ಹಿಡಿಯಬಹುದು ಎಂಬ ಕಾರಣಕ್ಕೆ ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ

ಹಾರ್ದಿಕ್ ಪಾಂಡ್ಯ ತಂಡದಿಂದ ನಿರ್ಗಮಿಸಿದ ನಂತರ ವಿಶ್ವಕಪ್‌ಗೆ ಅವರ ಸ್ಥಾನಕ್ಕೆ ಮತ್ತೊಬ್ಬ ಆಲ್‌ರೌಂಡರ್‌ನನ್ನು ತೆಗೆದುಕೊಳ್ಳಲಾಗುತ್ತೆ ಅಂತ ಎಲ್ಲರೂ ಅಂದುಕೊಂಡಿದ್ದರು

ಆದರೆ ಬಿಸಿಸಿಐ ಪ್ರಸಿದ್ಧ್ ಕೃಷ್ಣ ಅವರನ್ನು ಆಯ್ಕೆ ಮಾಡುವ ಮೂಲಕ ಎಲ್ಲರಿಗೂ ಶಾಕ್ ನೀಡಿದೆ

ವಿಶ್ವಕಪ್‌ ಇತಿಹಾಸದಲ್ಲಿಯೇ ಹೊಸ ದಾಖಲೆ ಬರೆದ ಕನ್ನಡಿಗ, ರಚಿನ್‌ ರವೀಂದ್ರ ಅಬ್ಬರಕ್ಕೆ ರೆಕಾರ್ಡ್ಸ್‌ಗಳೆಲ್ಲಾ ಉಡೀಸ್‌

ಗಾಯದ ಸಮಸ್ಯೆಯಿಂದ ಹಾರ್ದಿಕ್ ಪಾಂಡ್ಯ ಏಕದಿನ ವಿಶ್ವಕಪ್‌ನಿಂದ ಹೊರಗುಳಿದರೆ, ಅಕ್ಷರ್ ಪಟೇಲ್ ಅವರ ಜಾಗಕ್ಕೆ ಬರುತ್ತಾರೆ ಎಂಬ ವದಂತಿಯೂ ಹಬ್ಬಿತ್ತು

 ಆದರೆ ಬಿಸಿಸಿಐ ಬೇರೆ ಯೋಚನೆ ಮಾಡಿದೆ. ಅಕ್ಷರ್ ಪಟೇಲ್ ಮತ್ತೊಮ್ಮೆ ನಿರಾಸೆ ಮೂಡಿಸಿದರು

ಅಕ್ಷರ್ ಪಟೇಲ್ ವಾಸ್ತವವಾಗಿ ಮೊದಲ ವಿಶ್ವಕಪ್‌ಗೆ ಘೋಷಿಸಲಾದ ತಂಡದಲ್ಲಿದ್ದರು

ಆದರೆ ಏಷ್ಯಾಕಪ್ ನಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದ ವೇಳೆ ಅಕ್ಷರ್ ಪಟೇಲ್ ಗಾಯಗೊಂಡಿದ್ದರು. ನಂತರ ವಿಶ್ವಕಪ್ ತನಕ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ

Healthy Food: ಚಳಿಗಾಲದಲ್ಲಿ ಬಟಾಣಿ ಏಕೆ ತಿನ್ನಬೇಕು? ತಿಳಿದ್ರೆ ಶಾಕ್ ಆಗ್ತೀರಿ!