ಬುಧವಾರದಂದು ಭಕ್ತಿಯಿಂದ ಈ ದೇವರನ್ನು ಪೂಜಿಸಿ!

ಹಿಂದೂ ಧರ್ಮದ ಪ್ರಕಾರ ದೇವರನ್ನು ಭಕ್ತಿಯಿಂದ ಪೂಜಿಸಿದ್ರೆ ಒಳ್ಳೆಯದಾಗುತ್ತೆ ಎನ್ನುವ ನಂಬಿಕೆಯಿದೆ

ಹೀಗಿರುವಾಗ ಸನಾತನ ಧರ್ಮದಲ್ಲಿ ಬುಧವಾರದಂದು ಯಾವ ದೇವರನ್ನು ಭಕ್ತಿಯಿಂದ ಪೂಜಿಸಿದ್ರೆ ಯಶಸ್ಸು ಸಿಗುತ್ತೆ ಎಂದು ತಿಳಿಯೋಣ

ಪತ್ರಿ ಬುಧವಾರವನ್ನು ಭಗವಾನ್‌ ವಿಘ್ನನಿವಾರಕನಾದ ಗಣೇಶನಿಗೆ ಅರ್ಪಿಸಬೇಕು

ಮತ್ತು ಆ ದಿನ ಗಣೇಶನನ್ನು ಪೂಜಿಸುವುದರೊಂದಿಗೆ ಶ್ರೀಕೃಷ್ಣನ ಅವತಾರಗಳಲ್ಲಿ ಒಂದಾದ ವಿಠಲ ದೇವರನ್ನು ಪೂಜಿಸಬೇಕು

ಬುಧವಾರ ಗಣೇಶನನ್ನು ಪೂಜಿಸುವಾಗ "ಓಂ ಗಣೇಶಾಯ ನಮಃ" ಮಂತ್ರವನ್ನು ಪಠಿಸುತ್ತಾ ಗರಿಕೆ, ಬಾಳೆಹಣ್ಣು, ಮೋದಕ, ಬಿಳಿ ಬಣ್ಣದ ಹೂವುಗಳನ್ನು ಅರ್ಪಿಸಬೇಕು

ಹೊಸ ಕೆಲಸವನ್ನು ಪ್ರಾರಂಭಿಸಬೇಕೆಂಬ ಆಸೆಯಿದ್ದವರು ಈ ದಿನ ತುಳಸಿ ಎಲೆಗಳಿಂದ ವಿಠಲ ದೇವರನ್ನು ಭಕ್ತಿಯಿಂದ ಪೂಜಿಸಬೇಕು

ಹೀಗೆ ಬುಧವಾರದಂದು ಪೂಜೆ ಮಾಡಿದ್ರೆ ಮನದ ಇಚ್ಛೆ ಇಡೇರುತ್ತದೆ

ಶೃಂಗೇರಿ ಭಕ್ತರೇ ಗಮನಿಸಿ, ಕ್ಷೇತ್ರದ ದರ್ಶನಕ್ಕೂ ಮುನ್ನ ಈ ನಿಯಮ ಪಾಲಿಸಿ