ಅಯೋಧ್ಯೆಯಲ್ಲಿ ಯೋಗಿ

ಸಿಎಂ ಆದಿತ್ಯನಾಥ್ ಅವರು ಅಯೋಧ್ಯಾಗೆ ಬಂದಿರುವ ಫೋಟೋ ವಿಡಿಯೋಗಳು ಭಾರೀ ವೈರಲ್​ ಆಗಿದೆ

ಕಮಾಂಡೋಗಳ ಸಮ್ಮುಖದಲ್ಲಿ ಸಿಎಂ ಆದಿತ್ಯನಾಥ್ ಅಯೋಧ್ಯಾಗೆ ಬಂದಿದ್ದಾರೆ

ಅಲ್ಲದೇ, ‘ಇದೊಂದು ಅದ್ಭುತ, ಮರೆಯಲಾಗದ, ಅಲೌಕಿಕ ಕ್ಷಣ! ಇಂದು, ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಘನ ಉಪಸ್ಥಿತಿಯಲ್ಲಿ

ದೇಶ ವಿದೇಶಗಳಿಂದ ಬಂದ ಪುಟಾಣಿ ಬಾಲ ರಾಮರ ಫೋಟೋ ಇಲ್ಲಿದೆ ನೋಡಿ

ಭಗವಾನ್ ಶ್ರೀ ರಾಮನ ಪವಿತ್ರ ಜನ್ಮಸ್ಥಳವಾದ ಶ್ರೀ ಅಯೋಧ್ಯಾ ಧಾಮದಲ್ಲಿ ಭಗವಾನ್ ಶ್ರೀ ರಾಮಲಲ್ಲಾ ಅವರ ಹೊಸ ವಿಗ್ರಹದ ಪ್ರತಿಷ್ಠಾಪನೆಯ ಧಾರ್ಮಿಕ ವಿಧಿಯು ಪೂರ್ಣಗೊಳ್ಳಲಿದೆ

ಇಂದು ಪ್ರಧಾನಿಯವರ ನೇತೃತ್ವದಲ್ಲಿ ಅಸಂಖ್ಯಾತ ರಾಮಭಕ್ತರ ಕಾಯುವಿಕೆ ಈಡೇರಲಿದೆ. ಇಡೀ ದೇಶವೇ ಶ್ರದ್ಧೆ-ಭಕ್ತಿಯ ಸಾಗರದಲ್ಲಿ ಮುಳುಗಿ ‘ರಾಮ’ಮಯವಾಗಿದೆ’ ಎಂದು ಯೋಗಿ ಆದಿತ್ಯನಾಥ್ ಟ್ವೀಟ್ ಮಾಡಿದ್ದಾರೆ

ಇದರೊಂದಿಗೆ ತಮ್ಮ ಎರಡನೇ ಪೋಸ್ಟ್‌ನಲ್ಲಿ ಸಿಎಂ ಆದಿತ್ಯನಾಥ್ ಅವರು ‘ಜೈ ಶ್ರೀ ರಾಮ್! ಎಂದು ಬರೆದುಕೊಂಡಿದ್ದಾರೆ

ತಲೆಮಾರುಗಳ ಹೋರಾಟ ಮತ್ತು ಶತಮಾನಗಳ ಸಂಕಲ್ಪವು ಇಂದು ಶ್ರೀ ಅಯೋಧ್ಯಾ ಧಾಮವಾದ ಶ್ರೀ ರಾಮನ ಜನ್ಮಸ್ಥಳದಲ್ಲಿ ನಡೆಯುತ್ತಿರುವ ಶ್ರೀ ರಾಮಲಲ್ಲಾ ಅವರ ನೂತನ ವಿಗ್ರಹದ ಪ್ರತಿಷ್ಠಾಪನೆಯೊಂದಿಗೆ ಈಡೇರಿದೆ

ಈ ಸಂದರ್ಭದಲ್ಲಿ ಯುಗಪುರುಷ ಬ್ರಹ್ಮಲಿನ್ ಮಹಂತ್ ದಿಗ್ವಿಜಯನಾಥ್ ಜಿ ಮಹಾರಾಜ್ ಮತ್ತು ರಾಷ್ಟ್ರೀಯ ಸಂತ ಬ್ರಹ್ಮಲಿನ್ ಮಹಂತ್ ಅವೇದ್ಯನಾಥ್ ಜಿ ಮಹಾರಾಜ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು

ಜೈ ಜೈ ಶ್ರೀ ರಾಮ್!’ ಎಂದು ಟ್ವೀಟ್ ಮಾಡಿದ್ದಾರೆ